ಸಾಲಮನ್ನಾ ವಾಗಿರುವುದನ್ನು ರೈತರು ತಿಳಿಯಲು ರೈತರು ತಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ ನೋಟಿಸ್ ಬೋರ್ಡಿನ ಮೇಲೆ ಸಾಲಪಡೆದ ರೈತರ ಹೆಸರುಗಳನ್ನು ಹಾಕಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ತಿಳಿಸಿದ್ದಾರೆ ರೈತರ 2 ಲಕ್ಷದ ವರೆಗೆ ಹಾಗು 1 ಲಕ್ಷದವರೆಗೆ ಸಾಲ ಮನ್ನಾ ಜುಲೈ 5 ರಂದು ರಾಜ್ಯಬಜೆಟನಲ್ಲಿ ಘೋಷಿಸಿದ ಕುಮಾರಸ್ವಾಮಿಯವರು. ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಚಾಲ್ತಿ ಸಾಲಗಳೂ ಕೂಡಾ ಮನ್ನಾ ಮಾಡುವ ವಿಚಾರವನ್ನು ಹೂಂದಿದ್ದಾರೆ. ಹಾಗು ರೈತರಿಗೆ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಿರುವ ಬಗ್ಗೆ ಮಾರ್ಗಸೂಚಿ ಪತ್ರ ಹೂರಡಿಸೂದುಕುರಿತ 4-5 ದಿನಗಳಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸರ್ಕಾರಿ ಆದೇಶ ಪತ್ರ ಹೂರಡಿಸಲಾಗುವುದು ಎಂದು ಹೇಳಿದ್ದಾರೆ.
Смотрите видео ರೈತರ ಸಾಲಮನ್ನಾ ಆಗಿರುವುದನ್ನು ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಆಯಾ ಬ್ಯಾಂಕಿನ ನೋಟಿಸ್ ಬೋರ್ಡುಗಳಲ್ಲಿ ಹಾಕಲಿದ್ದಾರೆ онлайн, длительностью часов минут секунд в хорошем качестве, которое загружено на канал ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ 01 Август 2018. Делитесь ссылкой на видео в социальных сетях, чтобы ваши подписчики и друзья так же посмотрели это видео. Данный видеоклип посмотрели 1,030,461 раз и оно понравилось 6.6 тысяч посетителям.